ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, May 3, 2016
ಬಿಸಿಲ ತಿನ್ನುವ ಪಕ್ಷಿ
ಇಂಕು ಮುಗಿದ ದಿನವೇ
ನಾನು ಪೆನ್ನು ಹಿಡಿಯಲಾರಂಭಿಸಿದ್ದು.
ಮಾತು ಸತ್ತ ದಿನವೇ
ನಾನು ಬರೆಯಲು ತೊಡಗಿದ್ದು.
ಅದಕ್ಕಾಗಿಯೇ
ನಾನು
ಇವತ್ತಿನವರೆಗೂ
ಏನನ್ನೂ ಬರೆಯದೆ ಉಳಿದದ್ದು.
*
ಮಲಯಾಳಂ ಮೂಲ-
ಎ. ಅಯ್ಯಪ್ಪನ್
ಕನ್ನಡಕ್ಕೆ-
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment