ಮೊನ್ನೆ ಮಲಯಾಳಂ ಕವನ ಸಂಕಲನವೊಂದು ಕೈ ಸೇರಿತು. ಎರ್ಣಾಕುಳಂನಿಂದ ಡಾ. ವಿಶಾಖ್ ವರ್ಮ ಅವರು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು.
ಅದರ ಶೀರ್ಷಿಕೆಯೇನು ಗೊತ್ತೇ? 'അ൪ശിക്കരെയിലെ പഴയ കരിഎഞ്ചി൯'(ಅರಸೀಕೆರೆಯ ಹಳೆಯ ಉಗಿಬಂಡಿ)!
ಸ್ವಂತ ಪರಿಶ್ರಮದಿಂದ ಕನ್ನಡವನ್ನು ಓದಲು, ಬರೆಯಲು ಕಲಿತ ಈ ಪ್ರೊಫೆಸರ್, ಈ ನೆಲದ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡವರು. ಸಂಕಲನದ ಅನೇಕ ಕವಿತೆಗಳು ಮಂಗಳೂರು, ಕೊಡಗು, ದಾವಣಗೆರೆ, ಅರಸೀಕೆರೆ ಮುಂತಾಗಿ ಇಡೀ ಕರ್ನಾಟಕವನ್ನೇ ಧ್ಯಾನಿಸಿವೆ.
ಕನ್ನಡ ನೆಲದ ಜೊತೆಗಿನ ತಮ್ಮ ಒಡನಾಟವನ್ನು 'Kannada Connections' ಎಂಬ ಶೀರ್ಷಿಕೆಯನ್ನಿತ್ತು ಪುಸ್ತಕರೂಪದಲ್ಲಿ ದಾಖಲಿಸಲು ಹೊರಟಿದ್ದಾರೆ. ಅದರ ಎರಡು ಅಧ್ಯಾಯಗಳನ್ನು ಓದಿ, ಅವರ ಅನುಭವ ಪ್ರಾಮಾಣಿಕತೆಗೆ ತಲೆಬಾಗಿದ್ದೇನೆ.
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, May 16, 2016
ಅರಸೀಕೆರೆಯ ಹಳೆಯ ಉಗಿಬಂಡಿ
Subscribe to:
Post Comments (Atom)
-
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
No comments:
Post a Comment