ಮಂತ್ರಿಯ ಮಗ ಹೇಳಿದ "ನನಗೆ ಅವನ ಕಿಡ್ನಿ ಕಾಣಿಸುತ್ತಿದೆ ಗುರುಗಳೇ"
"ಭೇಷ್" ಗುರುಗಳೆಂದರು.
"ನನಗವನ ಬಿಲ್ಲು ಕಾಣಿಸುತ್ತಿದೆ ಗುರುಗಳೇ", ಅಧಿಕಾರಿಯ ಮಗ ಹೇಳಿದ.
ಭೇಷ್" ಗುರುಗಳೆಂದರು.
"ನನಗವನ ಎರಡು ಹೆಬ್ಬೆರಳುಗಳಲ್ಲಿ ಒಂದು ಮಾತ್ರ ಕಾಣಿಸುತ್ತಿದೆ ಗುರುಗಳೇ" ಕೂಲಿಕಾರ್ಮಿಕನ ಮಗ ಹೇಳಿದ.
ಗುರುಗಳು ಕೆಂಡಾಮಂಡಲರಾದರು!
*
ಕಾಜೂರು ಸತೀಶ್
No comments:
Post a Comment