ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, January 19, 2025

ಶ್ರೀಮಂತರು

ಜೋರು ಮಳೆಗೆ ಎಲ್ಲವೂ ಕೊಚ್ಚಿಕೊಂಡು ಹೋಯಿತು.

ರೈತರು, ಕೂಲಿ ಕಾರ್ಮಿಕರು ನಿರಾಶ್ರಿತರ ಶಿಬಿರವನ್ನು ಸೇರಿದರು.

ಶ್ರೀಮಂತರನ್ನು ಅವರ ನೆಂಟರು ಬಂದು ತಮ್ಮ ಮನೆಗೆ ಕರೆದುಕೊಂಡು ಹೋದರು.
*
ಕಾಜೂರು ಸತೀಶ್

No comments:

Post a Comment