ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, October 24, 2020
ಐಕ್ಯ
ಈ ಮನೆಗೂ ಆ ಮನೆಗೂ ದ್ವೇಷ
ಒಮ್ಮೆ ಆ ಮನೆಯ ಒಡೆಯ ಸತ್ತ
ಈ ಮನೆಯವರಾರೂ ಹೋಗಲಿಲ್ಲ ಅಲ್ಲಿಗೆ
ಸುಡಲಾಯಿತು ಅವರನ್ನು
ಮೈ ಮಾಗಿ ಹೊಗೆಯೆದ್ದಿತು
ಇವರಿಲ್ಲಿ ಉಸಿರಾಡಿದರು
ಒಂದಾದರು
ಸತ್ತ ಆ ಮನೆಯೊಡೆಯ
ಮತ್ತು ಬದುಕಿರುವ ಇವರು
*
ಕಾಜೂರು
ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment