ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, October 24, 2020
ಐಕ್ಯ
ಈ ಮನೆಗೂ ಆ ಮನೆಗೂ ದ್ವೇಷ
ಒಮ್ಮೆ ಆ ಮನೆಯ ಒಡೆಯ ಸತ್ತ
ಈ ಮನೆಯವರಾರೂ ಹೋಗಲಿಲ್ಲ ಅಲ್ಲಿಗೆ
ಸುಡಲಾಯಿತು ಅವರನ್ನು
ಮೈ ಮಾಗಿ ಹೊಗೆಯೆದ್ದಿತು
ಇವರಿಲ್ಲಿ ಉಸಿರಾಡಿದರು
ಒಂದಾದರು
ಸತ್ತ ಆ ಮನೆಯೊಡೆಯ
ಮತ್ತು ಬದುಕಿರುವ ಇವರು
*
ಕಾಜೂರು
ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
No comments:
Post a Comment