ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, November 1, 2015
ದಿನಚರಿ -7
ಕನಿಷ್ಟ ಒಂದು ಚಿತ್ರ, ಒಂದು ಕತೆ, ಒಂದು ಹಾಡು, ಒಂದು ನಾಟಕ - ಇಷ್ಟನ್ನಾದರೂ ಕಲಿಸಿಕೊಡದ ;
ಒಂದು ದಿನವಾದರೂ ಮಕ್ಕಳೊಂದಿಗೆ ಆಡಿ ಬಟ್ಟೆ ತುಂಬಾ ಮಣ್ಣು ಮಾಡಿಕೊಳ್ಳದ ವ್ಯಕ್ತಿಯನ್ನು 'ಶಿಕ್ಷಕ/ಶಿಕ್ಷಕಿ' ಎಂದು ಕರೆಯಲು ಎದೆ ಸೀಳಿದಷ್ಟು ಹಿಂಸೆಯಾಗುತ್ತದೆ!
**
-ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
No comments:
Post a Comment