ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, October 4, 2025
ಗುಂಡಿ
ಗುಂಡ ರಸ್ತೆಯ ಗುಂಡಿಯಲ್ಲಿ ಹೂತುಹೋದ. ಅವನ ಸಹೋದರ ತಿಮ್ಮ "ನನ್ನ ತಮ್ಮನನ್ನು ಎತ್ತಲು ಸಹಕರಿಸಿ" ಎಂದು ಗೋಗರೆದ. ಯಾರೂ ಬರಲಿಲ್ಲವಾದ್ದರಿಂದ ಗುಂಡ ಸತ್ತುಹೋದ.
'ರಾಜನಿಗೆ ಇದು ಮುಜುಗರದ ವಿಷಯ' ಎಂದು ಹಲವರು ಮಾತನಾಡಿಕೊಂಡರು. ಇದು ರಾಜನ ಕಿವಿಗೂ ಬಿದ್ದ ಕಾರಣ ರಾಜ ಹೆಲಿಕಾಪ್ಟರ್ ನಲ್ಲಿ ಬಂದು ಘಟನಾ ಸ್ಥಳವನ್ನು ವೀಕ್ಷಿಸಿ ಹೋದ.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment