'ಎಷ್ಟು ಚಂದದ ಅಲಂಕಾರ' ಎಂದರು ಬಂದು ಹೋದವರು.
*
ತಿಮ್ಮನ ಸರದಿ ಬಂದಾಗ ಅವನು ಹೂವುಗಳನ್ನು ಗಿಡದಲ್ಲೇ ಉಳಿಸಿದ.
ಹಕ್ಕಿಗಳು ಬಂದವು;ಕಣ್ಣು ತುಂಬಿಕೊಂಡ. ಹಕ್ಕಿಗಳು ಹಾಡಿದವು; ಕಿವಿ ತುಂಬಿಕೊಂಡ.
ಆಮೇಲೆ ಅವನು ಹೂವಾಗಿ ಬಿರಿದ. ಹಕ್ಕಿಯಾಗಿ ಹಾರಿದ. ಪರಿಮಳವಾದ.
'ಇವತ್ತು ಅಲಂಕಾರವೇ ಇಲ್ಲ' ಎಂದರು ಬಂದು ಹೋದವರು.
*
✍️ಕಾಜೂರು ಸತೀಶ್
No comments:
Post a Comment