ತಾನು, "ದುಃಖಿತನಾದ ಕಾರಣದಿಂದಲೇ ಸನ್ಯಾಸಿಯಾಗಿದ್ದು"ಎಂದರೆ ''ನಿನಗೇನು ದುಃಖ'' ಎಂದು ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಳು. ಅವನು ಧ್ಯಾನದಲ್ಲಿ ನಿರತನಾದರೆ ಇವಳು ಜೋರಾಗಿ ಅಳುತ್ತಿದ್ದಳು. 'ನಿಮಗೆಲ್ಲ ನಮ್ಮ ಕಷ್ಟ ಅರ್ಥವಾಗುವುದಿಲ್ಲ' ಎನ್ನುತ್ತಿದ್ದಳು.
ಧ್ಯಾನರಹಿತ ಸ್ಥಿತಿಯಿಂದಲೂ ಏಕಾಂತದ ಕೊರತೆಯಿಂದಲೂ ಸನ್ಯಾಸಿಯು ಮತ್ತಷ್ಟೂ ದುಃಖಿತನಾದ. ಆದರೆ ಸನ್ಯಾಸಿಯಾದ ಕಾರಣ ತನ್ನ ದುಃಖವನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ.
ಸನ್ಯಾಸಿ ಸಿಕ್ಕ ಮೇಲೆ ಹುಡುಗಿ ಗೆಲುವಾದಳು.
*
✍️ಕಾಜೂರು ಸತೀಶ್
No comments:
Post a Comment