ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, July 26, 2020
ಕೊಂಬೆ
ರಾಜನಿಗೆ ಹಕ್ಕಿಗಳ ದನಿಯೆಂದರೆ ಇಷ್ಟವಾಗುತ್ತಿರಲಿಲ್ಲ. ತನ್ನ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ ಕೊಲ್ಲಿಸೋಣವೆಂದರೆ ಪ್ರಜೆಗಳ ವಿರೋಧವನ್ನು ಕಟ್ಟಿಕೊಳ್ಳಬೇಕಿತ್ತು.
ರಾಜ ಮಂತ್ರಿಗಳ ಮೊರೆಹೋದ. ಮಂತ್ರಿ ಸಲಹೆಯಿತ್ತ :'ಎಲ್ಲ ಕೊಂಬೆಗಳನ್ನು ಕಡಿಸಿಬಿಡೋಣ'.
ಬೆನ್ನು ತಟ್ಟಿದ ರಾಜ.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಪ್ರೇಯಸಿಯೂ ಮತ್ತು ಹೆಂಡತಿಯೂ
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
ಹನಿಹನಿಗಳಲ್ಲಿ ಜೀವನದರ್ಶನ
' ಹನಿ ಹನಿ ಇಬ್ಬನಿ ' ಲೀಲಾಕುಮಾರಿ ತೊಡಿಕಾನ ಅವರ ಹನಿಗವನಗಳ ಸಂಕಲನ. ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದಿರುವ ಹನಿಗವನಗಳಿವು. ಹೀಗಿರುವುದರಿಂದ ಸಹಜವಾಗಿ ಅಭ...
No comments:
Post a Comment