ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, April 23, 2016
ನಾನು
ನಾನು
ಕಾಡಲ್ಲಿ ಕುಳಿತು,
ಸಮುದ್ರ ತೀರದಲ್ಲಿ ಕುಳಿತು
ಕವಿತೆ ಬರೆಯುತ್ತೇನೆ.
ನೆಲವಿಲ್ಲದವರಿಗೆ,
ಮನೆಯಿಲ್ಲದವರಿಗೆ,
ನನ್ನ ಕಾಡತೊರೆಯ ಬಳಿಬಂದು ನಿಂತವರಿಗೆ,
ನನ್ನ ಶತ್ರುಗಳಿಗೆ,
ಮಿತ್ರರಿಗೆ,
ನನ್ನಂಥ ದುಃಖಿತರಿಗೆ
ಅದನ್ನು ಹಂಚಿಕೊಡುತ್ತೇನೆ.
*
ಮಲಯಾಳಂ ಮೂಲ- ಎ. ಅಯ್ಯಪ್ಪನ್
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment