ಈ ಮನುಷ್ಯ ಎಷ್ಟು ಸ್ವಾರ್ಥಿ ಎಂಬುದನ್ನು ನೆನೆದಾಗ ನನ್ನ ಮೇಲೆ ನನಗೇ ಅಸಹ್ಯತೆ ಹುಟ್ಟುತ್ತದೆ. ಉದಾಹರಣೆಗೆ- ನಾನು ಯಾರಿಗಾದರೂ ಕರೆಮಾಡುತ್ತಿದ್ದೇನೆ ಎಂದರೆ ಅದರಲ್ಲಿ ನನ್ನ ಸ್ವಾರ್ಥವಿರುತ್ತದೆ. ಯಾರಾದರೂ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ಎಂದರೆ ಅದರಲ್ಲಿ ಅವರ ಸ್ವಾರ್ಥವಿರುತ್ತದೆ.
ಆದರೆ, ಪ್ರಾಣಿಗಳ ಈ ಬಗೆಯ ಅಂತರಾವಲಂಬನೆಯಲ್ಲಿ ಪ್ರೀತಿಯ ಲೇಪನವಿರುತ್ತದೆ. ಅದಕ್ಕೇ, ನನಗನಿಸುವುದು- ಪ್ರೀತಿಸಿದರೆ, ಪ್ರೀತಿಸುವುದಾದರೆ ಪ್ರಾಣಿಗಳನ್ನು ಪ್ರೀತಿಸಬೇಕು!
*
ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, January 17, 2016
ದಿನಚರಿ-15
Subscribe to:
Post Comments (Atom)
-
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
No comments:
Post a Comment