ಮೊನ್ನೆ ಮೈಸೂರಿನಲ್ಲಿ ಕಾಲೇಜೊಂದರಿಂದ ಹೊರಬಂದು ರಸ್ತೆಗಿಳಿದಿದ್ದಷ್ಟೆ- ಒಬ್ಬರು ಬೈಕ್ ನಿಲ್ಲಿಸಿ ಬನ್ನಿ ಎಂದರು. ಹಿಂದೆ ಮುಂದೆ ಯೋಚಿಸದೆ ಹತ್ತಿಕೊಂಡೆ. ನಾನು ತಲುಪಬೇಕಾದ ಸ್ಥಳವನ್ನು ವಿಚಾರಿಸಿದರು. ಹಾಗೆ ನನ್ನನ್ನು ಇಳಿಸಿ ನನ್ನ Thanksಗೂ ಕಾಯದೆ ಹೊರಟುಹೋದರು.
ನನ್ನಿಂದ Thanks ಅನ್ನು ಬಯಸಿದ್ದಿದ್ದರೆ ಆ ಮನುಷ್ಯ ಹೀಗೆ ಮತ್ತೆ ಮತ್ತೆ ನೆನಪಾಗುತ್ತಿರಲಿಲ್ಲವೋ ಏನೋ!
*
-ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, January 5, 2016
ದಿನಚರಿ -14
Subscribe to:
Post Comments (Atom)
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯಲು OLV ಶಾಲೆಗೆ ತೆರಳಿದ್ದಾಗ, ಅಲ್ಲಿ ಪರೀಕ್ಷಾ ಅಧೀಕ್ಷಕರಾಗಿದ್ದವರು ಮಿಲ್ಲಿ ಮೇಡಂ. ಅಲ್ಲಿಯೇ ನಾನವರನ್ನು ಮೊದಲ ಬಾರಿಗೆ ನೋಡಿದ್ದ...
No comments:
Post a Comment