ಮೊನ್ನೆ ಮೈಸೂರಿನಲ್ಲಿ ಕಾಲೇಜೊಂದರಿಂದ ಹೊರಬಂದು ರಸ್ತೆಗಿಳಿದಿದ್ದಷ್ಟೆ- ಒಬ್ಬರು ಬೈಕ್ ನಿಲ್ಲಿಸಿ ಬನ್ನಿ ಎಂದರು. ಹಿಂದೆ ಮುಂದೆ ಯೋಚಿಸದೆ ಹತ್ತಿಕೊಂಡೆ. ನಾನು ತಲುಪಬೇಕಾದ ಸ್ಥಳವನ್ನು ವಿಚಾರಿಸಿದರು. ಹಾಗೆ ನನ್ನನ್ನು ಇಳಿಸಿ ನನ್ನ Thanksಗೂ ಕಾಯದೆ ಹೊರಟುಹೋದರು.
ನನ್ನಿಂದ Thanks ಅನ್ನು ಬಯಸಿದ್ದಿದ್ದರೆ ಆ ಮನುಷ್ಯ ಹೀಗೆ ಮತ್ತೆ ಮತ್ತೆ ನೆನಪಾಗುತ್ತಿರಲಿಲ್ಲವೋ ಏನೋ!
*
-ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, January 5, 2016
ದಿನಚರಿ -14
Subscribe to:
Post Comments (Atom)
-
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
No comments:
Post a Comment