ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Friday, July 5, 2024
ದಾನ
ನನ್ನನ್ನು ತುಂಡು ತುಂಡಾಗಿ
ಹಂಚಿಬಿಡುತ್ತೇನೆ
ಮಕ್ಕಳಿಗಾಗಿ
ಗಂಡನಿಗಾಗಿ
ಮಿತ್ರರಿಗಾಗಿ
ಅಸಹಾಯಕರಿಗಾಗಿ
ಕಡೆಗೆ
ನನ್ನ ಕನ್ನಡಿಯಲ್ಲಿ
ನನ್ನ ಕಣ್ಣುಗಳನ್ನಷ್ಟೇ ನೋಡುತ್ತೇನೆ
ಜೊತೆಗೆ ಕಣ್ಣೀರನ್ನೂ
*
ಮಲಯಾಳಂ ಮೂಲ -
ಮಾಧವಿಕುಟ್ಟಿ
ಕನ್ನಡಕ್ಕೆ-
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
No comments:
Post a Comment