ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 4, 2022

ಶಿಕ್ಷೆ

'ಒಂದು ವೇಳೆ ನಾನು 'ಮರ ಬಿದ್ದು' ಸತ್ತರೆ ನನ್ನ ಕುಟುಂಬಕ್ಕೆ ಒಂದು ಬಿಡಿಗಾಸೂ ಸಿಗುವುದಿಲ್ಲ. ನನ್ನವ್ವನಿಗೆ ಲಂಚ ಕೊಟ್ಟು ಅವರನ್ನೆಲ್ಲಾ ಸಾಕುವ ಕಸುವಿಲ್ಲ'.

ಹೀಗೆ ಬರೆದು ಫೇಸ್ಬುಕ್ಕಿನಲ್ಲಿ ಹಂಚಿಕೊಂಡ ಆ ನೌಕರ . ಅವನನ್ನು ನಿಯಮಬಾಹಿರವಾಗಿ ಬೇರೆಡೆಗೆ ವರ್ಗಾಯಿಸಿದ್ದರು.

ಮರುದಿನ ಅವನನ್ನು ಬಂಧಿಸಲಾಯಿತು; ಮರಣದಂಡನೆ ಶಿಕ್ಷೆ ವಿಧಿಸಲಾಯಿತು
*

ಕಾಜೂರು ಸತೀಶ್ 

No comments:

Post a Comment