ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Wednesday, March 31, 2021
ಕಾವ್ಯಮೀಮಾಂಸೆ
ಈ ಘನಮೌನವನು ಕವಿತೆಗಾಗಿ ಧಾರೆಯೆರೆದೆ:
'ನೀನು ಹೂವು ನಾನದರ ಪರಿಮಳ
ನೀನೊಂದು ನವಿಲು ನಾನದರ ಬಣ್ಣ..'
ಗೋಡೆಯಲಿ ಕುಳಿತ ಹಲ್ಲಿ ಲೊಚಗುಟ್ಟಿತು
ಮೌನ ತ್ಶು ತ್ಶು ಎನುತ ಹಿಡಿತ ತಪ್ಪಿ ದೊಪ್ಪನೆ ಕುಸಿಯಿತು ನೆಲಕೆ
ಈಗ ನಾನೊಂದು ಪೂರ್ಣವಿರಾಮ
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ರೇಷ್ಮೆಯ ಹಾದಿ
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment