ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, December 20, 2025
ಮೌಲ್ಯ
ಒಂದು ತಿಂಗಳ ಮೌಲ್ಯ ಶಿಕ್ಷಣ ತರಬೇತಿ ಮುಗಿದು ಸಹಿ ಮಾಡುವುದರಲ್ಲಿದ್ದರು. 'ಪೆನ್ ಪ್ಲೀಸ್' ಎಂಬ ಇಂಪಾದ ದನಿ ಬಂದಾಗ ತಿಮ್ಮ ಈ ಬಾರಿಯಾದರೂ ಹಿಂತಿರುಗಿ ಬರಲಿ ಎಂದು ಕ್ಯಾಪ್ ತೆಗೆದು ಕೊಟ್ಟ.
ಮನೆಗೆ ಬಂದ ತಿಮ್ಮ ತನ್ನ ಬಳಿ ಇದ್ದ ಕ್ಯಾಪ್ ಅನ್ನು ನೋಡಿಕೊಂಡ.
*
✍️ಕಾಜೂರು ಸತೀಶ್
Friday, December 5, 2025
ನಗರ
ತಿಮ್ಮ ನಗರಕ್ಕೆ ಹೋದ. ಅಷ್ಟು ಜನರನ್ನು ನೋಡಿ ಗಾಬರಿಗೊಂಡರೂ ಅವರ್ಯಾರೂ ಇವನ ಮುಖ ನೋಡಲಿಲ್ಲವಾದ್ದರಿಂದ ಸಮಾಧಾನದಿಂದಿದ್ದ.
ಆ ಮೌನದಲ್ಲಿ ಹೇಳಿಕೊಂಡ:
" ನಗರವೂ ಒಂದು ಕಾಡು!"
*
✍️
ಕಾಜೂರು ಸತೀಶ್
Newer Posts
Older Posts
Home
Subscribe to:
Posts (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...