ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, December 20, 2025
ಮೌಲ್ಯ
ಒಂದು ತಿಂಗಳ ಮೌಲ್ಯ ಶಿಕ್ಷಣ ತರಬೇತಿ ಮುಗಿದು ಸಹಿ ಮಾಡುವುದರಲ್ಲಿದ್ದರು. 'ಪೆನ್ ಪ್ಲೀಸ್' ಎಂಬ ಇಂಪಾದ ದನಿ ಬಂದಾಗ ತಿಮ್ಮ ಈ ಬಾರಿಯಾದರೂ ಹಿಂತಿರುಗಿ ಬರಲಿ ಎಂದು ಕ್ಯಾಪ್ ತೆಗೆದು ಕೊಟ್ಟ.
ಮನೆಗೆ ಬಂದ ತಿಮ್ಮ ತನ್ನ ಬಳಿ ಇದ್ದ ಕ್ಯಾಪ್ ಅನ್ನು ನೋಡಿಕೊಂಡ.
*
✍️ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
No comments:
Post a Comment