ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, January 30, 2018
ಎಲೆ
ಎಲೆ
ಉದುರಿ ಪತಿಯ ಕಿರುಬೆರಳನೂ ಬಿಡಿಸಿಕೊಂಡಂತೆ
ತವರ ನೆನೆನೆನೆದು ಗಾಳಿಯಲ್ಲದೆಷ್ಟು ಸಲ ಕುಣಿವಳು!
ಕಾಲುಂಗುರವಿರುವ ಬೆರಳ ತುದಿ ಸ್ಪರ್ಶಿಸಲು ತವರ
ಮಣ್ಣು, ಬೇರು, ಕಾಂಡ, ಕೊಂಬೆಯ ತುತ್ತ ತುದಿ
ಹಸಿರು
ಮತ್ತೆ ಮತ್ತೆ ಹಸಿರು
ಮತ್ತೆ ಮತ್ತೆ ಬೆಳಕು!
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment