ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, April 6, 2024
ಕಾಮ
ಹುಟ್ಟಿಗೆ ಕಾರಣ ಕೇಳಿದಳು ತಿಮ್ಮಿ.
'ಕಾಮ' ಎಂದ ತಿಮ್ಮ.
ಹೌಹಾರಿದಳು ತಿಮ್ಮಿ
'ಹಾಗಾದರೆ ಪ್ರೀತಿ?'
'ಕಾಮ ಹುಟ್ಟಿದ ಮೇಲೆಯೇ ಪ್ರೀತಿಯ ಜನನ' ತಿಮ್ಮ ಹೇಳಿದ.
*
ಕಾಜೂರು ಸತೀಶ್
ಆಸ್ತಿ ಘೋಷಣೆ
ತಿಮ್ಮ ಚುನಾವಣೆಯಲ್ಲಿ ಭಾಗವಹಿಸಲು ಆಸ್ತಿ ಘೋಷಣೆ ಮಾಡಿದ. ಇನ್ನೇನು ಚುನಾವಣೆ ಆರಂಭವಾಗುತ್ತದೆ ಎನ್ನುವಾಗ ಚಡ್ಡಿಯಲ್ಲೇ ಓಡಾಡುತ್ತಿದ್ದ ಅವನು ತನ್ನ ಬಳಿ ಒಂದೂ ಪ್ಯಾಂಟ್ ಇಲ್ಲವೆಂದು ಘೋಷಿಸಿದ. ಜನ ಅವನ ಪ್ಯಾಂಟನ್ನು ಹುಡುಕುವ ಗೋಜಿಗೆ ಹೋಗಲಿಲ್ಲ.
*
ಕಾಜೂರು ಸತೀಶ್
Newer Posts
Older Posts
Home
Subscribe to:
Posts (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...