ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, October 5, 2024
ಸಾವು
ಮಗು ತಪ್ಪಿಸಿಕೊಂಡಿತ್ತು.
ಶವಾಗಾರದಿಂದ ಕರೆ ಬಂದಿತು:
'ಇದು ನಿಮ್ಮ ಮಗುವನ್ನೇ ಹೋಲುತ್ತದೆ, ಬಂದು ಪರೀಕ್ಷಿಸಿಕೊಳ್ಳಿ '
ರಾತ್ರಿಯಿಡೀ ಅತ್ತು ಬೆಳಿಗ್ಗೆ ಅಲ್ಲಿಗೆ ಹೋಗಿ ಮಗುವನ್ನು ನೋಡಿದ ದಂಪತಿ ' ಸದ್ಯ ಇದು ನಮ್ಮದಲ್ಲ ' ಎಂದು ನಗುತ್ತಾ ಹಿಂತಿರುಗಿದರು.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ರೇಷ್ಮೆಯ ಹಾದಿ
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment