ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, September 22, 2024
ಹಿಂಸೆ
ಕಂದಾಯ ಕಚೇರಿಗೆ ಹೋಗಿ ಬಂದ ತಿಮ್ಮ ತನ್ನದೇ ಭಾವಚಿತ್ರಕ್ಕೆ ಮಾಲೆಮಾಡಲು ಹೂ ಕೊಯ್ಯುತ್ತಿದ್ದ. ಹೂವಿಗೆ ಹೇಳಿದ. "ಹೂವೇ, ದಯವಿಟ್ಟು ಕ್ಷಮಿಸು. ಜಗತ್ತು ಹಿಂಸೆಯನ್ನೇ ಬಿತ್ತುತ್ತದೆ. ನಾನೂ ಈಗ ಅದನ್ನೇ ಮಾಡುತ್ತಿರುವೆ!''
*
✍️
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
ಆ ಹುಡುಗ
ನಾನು ಪ್ರಥಮ ಪಿ ಯು ಸಿ ಯಲ್ಲಿದ್ದಾಗ ಸಹಪಠ್ಯ ಸ್ಪರ್ಧೆಗೆಂದು ಮಡಿಕೇರಿಗೆ ಹೋಗಿದ್ದೆ. (ಜೂನಿಯರ್ ಕಾಲೇಜು FMC ಸಭಾಂಗಣದಲ್ಲಿ ಕಾರ್ಯಕ್ರಮ.) ಅಲ್ಲಿ ,ಗಾಯನ ಸ್ಪರ್ಧೆಯಲ್ಲಿ ...
No comments:
Post a Comment