ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, September 22, 2024
ಹಿಂಸೆ
ಕಂದಾಯ ಕಚೇರಿಗೆ ಹೋಗಿ ಬಂದ ತಿಮ್ಮ ತನ್ನದೇ ಭಾವಚಿತ್ರಕ್ಕೆ ಮಾಲೆಮಾಡಲು ಹೂ ಕೊಯ್ಯುತ್ತಿದ್ದ. ಹೂವಿಗೆ ಹೇಳಿದ. "ಹೂವೇ, ದಯವಿಟ್ಟು ಕ್ಷಮಿಸು. ಜಗತ್ತು ಹಿಂಸೆಯನ್ನೇ ಬಿತ್ತುತ್ತದೆ. ನಾನೂ ಈಗ ಅದನ್ನೇ ಮಾಡುತ್ತಿರುವೆ!''
*
✍️
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
ರೇಷ್ಮೆಯ ಹಾದಿ
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment