ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, September 22, 2024

ಹಿಂಸೆ

ಕಂದಾಯ ಕಚೇರಿಗೆ ಹೋಗಿ ಬಂದ ತಿಮ್ಮ ತನ್ನದೇ ಭಾವಚಿತ್ರಕ್ಕೆ ಮಾಲೆಮಾಡಲು ಹೂ ಕೊಯ್ಯುತ್ತಿದ್ದ. ಹೂವಿಗೆ ಹೇಳಿದ. "ಹೂವೇ, ದಯವಿಟ್ಟು ಕ್ಷಮಿಸು. ಜಗತ್ತು ಹಿಂಸೆಯನ್ನೇ ಬಿತ್ತುತ್ತದೆ. ನಾನೂ ಈಗ ಅದನ್ನೇ ಮಾಡುತ್ತಿರುವೆ!''
*

✍️ ಕಾಜೂರು ಸತೀಶ್

No comments:

Post a Comment