ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, January 15, 2024
ಚಿಂತಕ
ಚಿಂತಕ ತೀರಿಕೊಂಡ
ಅವನ ಹೆಸರಿಗಾಗಿ ಹಗ್ಗಜಗ್ಗಾಟ ನಡೆಯಿತು. ಎಡಭಾಗದಲ್ಲಿದ್ದವರು ಹೆಸರಿನ ಅರ್ಧಭಾಗವನ್ನೂ ಬಲಭಾಗದಲ್ಲಿದ್ದವರು ಇನ್ನರ್ಧ ಭಾಗವನ್ನೂ ಹಂಚಿಕೊಂಡರು .
ಸೀಟಿ ಊದಿ ತೀರ್ಪುನೀಡಿದ ನಿರ್ಣಾಯಕನಿಗೆ ಸ್ವಲ್ಪ ನಡುವಿನ ಭಾಗ ಸಿಕ್ಕಿತು.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment