ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, July 13, 2019

ಸರ್ಕಾರಿ ವ್ಯವಸ್ಥೆ ಮತ್ತು ಶಿಕ್ಷೆಯಿಲ್ಲದ ಕಗ್ಗೊಲೆ!

'ಅವನು ಕೆಲಸ ಮಾಡುತ್ತಾನೆ, ಅವನಿಗೆ ಇನ್ನಷ್ಟೂ ಕೆಲಸವನ್ನು ವಹಿಸಿಬಿಡಿ'

'ಇವನು ಏನೂ ಮಾಡುವುದಿಲ್ಲ, ಇವನಿಗೆ ಯಾವ ಕೆಲಸವನ್ನೂ ವಹಿಸದಿರಿ'

ಹೀಗೆ ದುಡಿಯುವವರ ಮೇಲೆ ಕೆಲಸಗಳನ್ನು ಹೇರಿ, ಒತ್ತಡಕ್ಕೆ ಸಿಲುಕಿಸಿ ಕೊಲೆಗೈಯ್ಯುವ,

ದುಡಿಯದವರನ್ನು ಕೊಬ್ಬಿಸಿ ಪೋಷಿಸುವ bureaucracyಗೆ ಯಾವ ಶಿಕ್ಷೆಯೂ ಇಲ್ಲ. ಶಿಕ್ಷೆಯ ಮಾತಿರಲಿ- ಉಳಿಯುವ ಆ 'ಜಾಣ ಸೋಮಾರಿವರ್ಗ'ದಿಂದ ನಮ್ಮ ಸಮಾಜಕ್ಕೆ ಎಂತಹ ಸೇವೆಯಾದರೂ ಸಲ್ಲುತ್ತದೆ?

ನಾವು ಯಾಕೆ ಹಿಂದುಳಿಯುತ್ತೇವೆ ಎಂದರೆ....
*

ಕಾಜೂರು ಸತೀಶ್

No comments:

Post a Comment