ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, July 19, 2018

ನೀರಿನಿಂದೆದ್ದದ್ದು

ಬಿರುಸು ಮಳೆ
ರಭಸ ಪ್ರವಾಹದಿಂದೆದ್ದ ಒಂದು ಹುಳು
ಗಡಗಡ ಚಳಿಯ ತಾಳಲಾರದೆ
ಕರಿಮೆಣಸು ಬಳ್ಳಿಯ ಮೇಲೆ ಹತ್ತಿ ಮರೆಯಲ್ಲಿ ಕುಳಿತಿದೆ.

ಅಲುಗಾಡುತ್ತಿಲ್ಲ ಅದು.

ಮೆಣಸುಬಳ್ಳಿಯ ಸುತ್ತಿದ ಮರಕ್ಕೀಗ
ಗಡಗಡಗಡ ಚಳಿ!
*

ಮಲಯಾಳಂ ಮೂಲ- ಎಂ.ಪಿ.ಪ್ರತೀಷ್

ಕನ್ನಡಕ್ಕೆ - ಕಾಜೂರು ಸತೀಶ್

No comments:

Post a Comment