ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, July 19, 2018
ನೀರಿನಿಂದೆದ್ದದ್ದು
ಬಿರುಸು ಮಳೆ
ರಭಸ ಪ್ರವಾಹದಿಂದೆದ್ದ ಒಂದು ಹುಳು
ಗಡಗಡ ಚಳಿಯ ತಾಳಲಾರದೆ
ಕರಿಮೆಣಸು ಬಳ್ಳಿಯ ಮೇಲೆ ಹತ್ತಿ ಮರೆಯಲ್ಲಿ ಕುಳಿತಿದೆ.
ಅಲುಗಾಡುತ್ತಿಲ್ಲ ಅದು.
ಮೆಣಸುಬಳ್ಳಿಯ ಸುತ್ತಿದ ಮರಕ್ಕೀಗ
ಗಡಗಡಗಡ ಚಳಿ!
*
ಮಲಯಾಳಂ ಮೂಲ-
ಎಂ.ಪಿ.ಪ್ರತೀಷ್
ಕನ್ನಡಕ್ಕೆ -
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ರಾಜಕೀಯ ಮತ್ತು ಪ್ರಕೃತಿ
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
ಪ್ರೇಯಸಿಯೂ ಮತ್ತು ಹೆಂಡತಿಯೂ
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment