ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, July 19, 2018
ನೀರಿನಿಂದೆದ್ದದ್ದು
ಬಿರುಸು ಮಳೆ
ರಭಸ ಪ್ರವಾಹದಿಂದೆದ್ದ ಒಂದು ಹುಳು
ಗಡಗಡ ಚಳಿಯ ತಾಳಲಾರದೆ
ಕರಿಮೆಣಸು ಬಳ್ಳಿಯ ಮೇಲೆ ಹತ್ತಿ ಮರೆಯಲ್ಲಿ ಕುಳಿತಿದೆ.
ಅಲುಗಾಡುತ್ತಿಲ್ಲ ಅದು.
ಮೆಣಸುಬಳ್ಳಿಯ ಸುತ್ತಿದ ಮರಕ್ಕೀಗ
ಗಡಗಡಗಡ ಚಳಿ!
*
ಮಲಯಾಳಂ ಮೂಲ-
ಎಂ.ಪಿ.ಪ್ರತೀಷ್
ಕನ್ನಡಕ್ಕೆ -
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment