ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, March 9, 2026
ದುಃಖ
ಅದೊಂದು ದೈತ್ಯ ಸಂಪಿಗೆ ಮರ. ತನ್ನ ಪರಿಮಳದಿಂದಲೂ ಗಾತ್ರದಿಂದಲೂ ಜನಜನಿತವಾಗಿತ್ತು.
ಒಂದು ದಿನ ಅದು ಮುರಿದು ಬಿತ್ತು.
ನೋಡಿದ ಜನ " ಇಷ್ಟು ದಿನ ಇದರ ಒಳಗೆ ಇಷ್ಟು ದೊಡ್ಡ ಟೊಳ್ಳು ಇದೆಯೆಂದು ಅಂದುಕೊಂಡಿರಲಿಲ್ಲ " ಎಂದರು.
ತಿಮ್ಮ ಯೋಚಿಸಿದ - "ಮರ ಹೇಳಿಕೊಳ್ಳುವುದಿಲ್ಲ. ಮನುಷ್ಯರು ಹೇಳಿಕೊಳ್ಳುತ್ತಾರೆ "
*
✍️
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ರೇಷ್ಮೆಯ ಹಾದಿ
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment