ಆಗಷ್ಟೇ ಪರಿಚಯವಾದ ವ್ಯಕ್ತಿ ಶಿಕ್ಷಕರಾದಲ್ಲಿ ಒಂದು ಸಂಗತಿಯನ್ನು ಪರಸ್ಪರ ಹಂಚಿಕೊಂಡೇ ಹಂಚಿಕೊಂಡಿರುತ್ತೇವೆ- 'ನಮ್ಮಲ್ಲಿ ಇಷ್ಟು ಮಕ್ಕಳು, ನಿಮ್ಮಲ್ಲಿ ?'
ನಾಳೆ ದಿನ ಸರ್ಕಾರಿ ಶಾಲೆಗಳೆಲ್ಲ ಬಾಗಿಲು ಹಾಕಿಕೊಂಡು ವ್ಯಥೆ ಪಡುತ್ತದಲ್ಲಾ ಎಂಬುದನ್ನು ನೆನೆದಾಗ ಮುಖ್ಯವಾಗಿ ನೆನಪಾಗುವುದು: ಸೋಮಾರಿ ಶಿಕ್ಷಕರು, ಶಾಲೆಯನ್ನೇ ಉದ್ಯಮವಾಗಿಸಿಕೊಂಡಿರುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಮತ್ತು ಎ.ಸಿ. ರೂಮಿನ ಶಿಕ್ಷಣ ತಜ್ಞರು.
ಭಾಷೆ-ಸಂಸ್ಕೃತಿಗಳ ಬಗ್ಗೆ ಉದ್ದುದ್ದ ಮಾತನಾಡುವ ಸಾಹಿತಿಗಳೆಲ್ಲಿದ್ದಾರೆ ಬೆಂಕಿಬಿದ್ದ ಈ ಹೊತ್ತಲ್ಲಿ?!
*
ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Wednesday, March 23, 2016
ದಿನಚರಿ -17
Subscribe to:
Post Comments (Atom)
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment