ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, January 2, 2022
ಹಿಕ್ಕೆ
ಆ ದೇಶದಿಂದ ಬಂದ ಹಕ್ಕಿ ಈ ದೇಶಕ್ಕೆ ಬಂದು ಗಣ್ಯ ವ್ಯಕ್ತಿಯ ಪ್ರತಿಮೆಯ ಮೇಲೆ ಕುಳಿತು ಹಿಕ್ಕೆ ಹಾಕಿ ಹಾರಿ ಹೋಯಿತು.
ಗಣ್ಯವ್ಯಕ್ತಿಯ ಜನ್ಮದಿನ ಬರುವಷ್ಟು ದಿನ ಹಿಕ್ಕೆ ಮತ್ತು ಪ್ರತಿಮೆ ಪರಸ್ಪರ ಸ್ನೇಹಿತರಾಗಿದ್ದವು.
*
ಕಾಜೂರು
ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ರೇಷ್ಮೆಯ ಹಾದಿ
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment