ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, January 2, 2022
ಹಿಕ್ಕೆ
ಆ ದೇಶದಿಂದ ಬಂದ ಹಕ್ಕಿ ಈ ದೇಶಕ್ಕೆ ಬಂದು ಗಣ್ಯ ವ್ಯಕ್ತಿಯ ಪ್ರತಿಮೆಯ ಮೇಲೆ ಕುಳಿತು ಹಿಕ್ಕೆ ಹಾಕಿ ಹಾರಿ ಹೋಯಿತು.
ಗಣ್ಯವ್ಯಕ್ತಿಯ ಜನ್ಮದಿನ ಬರುವಷ್ಟು ದಿನ ಹಿಕ್ಕೆ ಮತ್ತು ಪ್ರತಿಮೆ ಪರಸ್ಪರ ಸ್ನೇಹಿತರಾಗಿದ್ದವು.
*
ಕಾಜೂರು
ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment