ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 6, 2021

ನ್ಯಾಯ

ಜಿಂಕೆಗೆ ಅನ್ಯಾಯವಾದಾಗ ನ್ಯಾಯ ಕೋರಿ
ನೂರಾರು ಮೈಲಿ ಕ್ರಮಿಸಿ ನ್ಯಾಯಾಧಿಪತಿಯಾಗಿದ್ದ
ಬಸವನಹುಳುವಿಗೆ ಹೇಳಿತು. ನ್ಯಾಯ ಕೊಡಿಸುತ್ತೇನೆ ಎಂಬ ಭರವಸೆಯೊಂದಿಗೆ
ಬಸವನ ಹುಳುವು ಸ್ಥಳ ಪರಿಶೀಲನೆಗೆ ಹೊರಟಿತು.
*


ಕಾಜೂರು ಸತೀಶ್ 

No comments:

Post a Comment