ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Wednesday, October 6, 2021
ನ್ಯಾಯ
ಜಿಂಕೆಗೆ ಅನ್ಯಾಯವಾದಾಗ ನ್ಯಾಯ ಕೋರಿ
ನೂರಾರು ಮೈಲಿ ಕ್ರಮಿಸಿ ನ್ಯಾಯಾಧಿಪತಿಯಾಗಿದ್ದ
ಬಸವನಹುಳುವಿಗೆ ಹೇಳಿತು. ನ್ಯಾಯ ಕೊಡಿಸುತ್ತೇನೆ ಎಂಬ ಭರವಸೆಯೊಂದಿಗೆ
ಬಸವನ ಹುಳುವು ಸ್ಥಳ ಪರಿಶೀಲನೆಗೆ ಹೊರಟಿತು.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment