ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Friday, December 5, 2025
ನಗರ
ತಿಮ್ಮ ನಗರಕ್ಕೆ ಹೋದ. ಅಷ್ಟು ಜನರನ್ನು ನೋಡಿ ಗಾಬರಿಗೊಂಡರೂ ಅವರ್ಯಾರೂ ಇವನ ಮುಖ ನೋಡಲಿಲ್ಲವಾದ್ದರಿಂದ ಸಮಾಧಾನದಿಂದಿದ್ದ.
ಆ ಮೌನದಲ್ಲಿ ಹೇಳಿಕೊಂಡ:
" ನಗರವೂ ಒಂದು ಕಾಡು!"
*
✍️
ಕಾಜೂರು ಸತೀಶ್
Newer Posts
Older Posts
Home
Subscribe to:
Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...