ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, June 10, 2024
ಮನೆ
ತಿಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ. ಈ ಬಾರಿ ಅವನ ಪಕ್ಷ ಗೆದ್ದು ಅಧಿಕಾರಕ್ಕೇರಿತ್ತು. ಇದೇ ಖುಷಿಯಲ್ಲಿ ಅವನಿಗೆ ಐಷಾರಾಮಿ ಮನೆಯೊಂದನ್ನು ಕಟ್ಟಿಕೊಡಲಾಯಿತು.
ಮನೆಯಿಲ್ಲದವರು, ಗುಡಿಸಲಿನಲ್ಲಿರುವವರು, ಬಂಗಲೆಯಲ್ಲಿರುವವರು ಎಲ್ಲರೂ ಬಂದು ಉಡುಗೊರೆಗಳನ್ನು ಕೊಟ್ಟುಹೋದರು.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
ಒಂದನೇ ಇಯತ್ತೆ ಮತ್ತು ನನ್ನ ನೆನಪಿನಂತಹ ಆ ಬೆಟ್ಟ
ಒಂದನೇ ತರಗತಿಗೆ ದಾಖಲಾದ ವರ್ಷ ಮನೆಯಿಂದ ಶಾಲೆಗಿರುವ ಹಾದಿಯಲ್ಲಿದ್ದ ನಿಸರ್ಗವೇ ನನ್ನ ಕಲಿಕಾ ಕೇಂದ್ರವಾಗಿತ್ತು. ಶಾಲೆ ಎಂಬ ನರಕದಿಂದ ತಪ್ಪಿಸಿಕೊಳ್ಳಲು ಎಷ್ಟೋ ಸಲ ಮನೆಯವರ...
No comments:
Post a Comment