ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, August 2, 2020
ತಿಥಿ
ಆ ಮನೆಯಲ್ಲಿ ನಾಲ್ಕು ಮಂದಿ ವಾಸವಾಗಿದ್ದರು.
ಒಂದು ದಿನ ಮನೆಯ ಯಜಮಾನ ತೀರಿಕೊಂಡ.
ಸಾಲಮಾಡಿ ತಂದೆಯ ತಿಥಿ ಮಾಡಿದ ಮಗ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ.
ಈಗ ಆ ಮನೆ ಖಾಲಿಯಾಗಿದೆ.
ಮನೆಯ ಹಿಂಭಾಗದಲ್ಲಿ ನಾಲ್ವರ ಶವ ಸುಟ್ಟ ಗುರುತಿದೆ.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಪ್ರೇಯಸಿಯೂ ಮತ್ತು ಹೆಂಡತಿಯೂ
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
ಹನಿಹನಿಗಳಲ್ಲಿ ಜೀವನದರ್ಶನ
' ಹನಿ ಹನಿ ಇಬ್ಬನಿ ' ಲೀಲಾಕುಮಾರಿ ತೊಡಿಕಾನ ಅವರ ಹನಿಗವನಗಳ ಸಂಕಲನ. ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದಿರುವ ಹನಿಗವನಗಳಿವು. ಹೀಗಿರುವುದರಿಂದ ಸಹಜವಾಗಿ ಅಭ...
No comments:
Post a Comment