ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, November 9, 2017

ಪ್ರತಿಭೆ

ಎಲ್ಲಿ ಫಲವತ್ತಾದ ನೆಲವಿರುತ್ತೋ ಮತ್ತು ಹಚ್ಚಹಸಿರಿನಿಂದ ಸಮೃದ್ಧವಾಗಿರುತ್ತೋ, ಅಲ್ಲಿ ಪ್ರತಿಭಾನ್ವಿತ ಕಲಾಕಾರನೊಬ್ಬ ಹುಟ್ಟಿಬರಲು ಸಾಧ್ಯವಿಲ್ಲ. ಎಲ್ಲಿ ನೆಲ ಬರಡಾಗಿರುತ್ತೋ, ಹಸಿವು, ಬಡತನ, ನೋವಿರುತ್ತೋ, ಅಲ್ಲಿ ಓರ್ವ ಶುದ್ಧ ಪ್ರತಿಭೆಯ ಕಲಾಕಾರ ಹುಟ್ಟಿಕೊಳ್ಳುತ್ತಾನೆ. ಸೌಂದರ್ಯಾನುಭವದಲ್ಲಿ ಜಾಗೃತಗೊಳ್ಳುವ ಪ್ರತಿಭೆಗಿಂತ, ಅವಮಾನವು ಎಬ್ಬಿಸುವ ಪ್ರತಿಭೆಯ ತರಂಗಗಳು ಹೆಚ್ಚು.

ಆದರೆ, ಜಗತ್ತು ಅಂಥವನನ್ನು ತುಳಿಯುತ್ತದೆ!
*

ಕಾಜೂರು ಸತೀಶ್

No comments:

Post a Comment