ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, November 7, 2017

ಹಿಂಸೆ

ಈ ವ್ಯವಸ್ಥೆ ಹೇಗಿದೆ ಅಂದ್ರೆ ಯಾರಾದ್ರೂ ಚೆನ್ನಾಗಿ ದುಡೀತಾರೆ ಅಂತ ಕಂಡುಬಂದ್ರೆ ಸಿಕ್ಕಾಪಟ್ಟೆ ದುಡಿಸಿಕೊಳ್ತಾರೆ; ದುಡಿಸಿಯೇ ಕೊಲ್ತಾರೆ!

ಯಾರ ಮೇಲೆಯೂ ಕೊಲೆಯ ಆರೋಪ ಬರೋದಿಲ್ಲ.

ಸತ್ತ ದಿನ ನಾಲ್ಕು ಹೊನ್ನಶೂಲಕ್ಕೇರಿಸುವ ಮಾತುಗಳು!

ಆಮೇಲೆ ಉಳಿಯುವವ್ರು ಕಳ್ಳರು, ಖದೀಮರು, ಭ್ರಷ್ಟರು, ಸೋಮಾರಿಗಳು... ಇವರೆಲ್ಲಾ ಗಣ್ಯಾತಿ ಗಣ್ಯ ವ್ಯಕ್ತಿಗಳಾಗಿ ಬಾಳ್ತಾರೆ. ಸತ್ತ ಮೇಲೆಯೂ ಬದುಕುವಷ್ಟು ಚಾಣಾಕ್ಷರಾಗಿಬಿಡ್ತಾರೆ!
*

ಕಾಜೂರು ಸತೀಶ್

No comments:

Post a Comment