ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, April 7, 2018
ಮರ ಮತ್ತು ಜನ
ಮರ ಹೂವಾಗಿ ನಕ್ಕಿತು
ಮುಡಿದು ತೆಪ್ಪಗಾದರು ಜನ
ಮರ ಹಣ್ಣಾಗಿ ಉಲಿಯಿತು
ತಿಂದು ತೇಗಿ ನಿದ್ದೆಹೋದರು ಜನ
ಮರ ನೊಂದು ಎಲೆಯುದುರಿಸಿತು
'ಉದುರಿತಂತೆ ಹೆಹ್ಹೆಹ್ಹೇ'
ಎದ್ದೆದ್ದು ಕೇಕೆ ಹಾಕಿದರು ಜನ
*
-
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ರಾಜಕೀಯ ಮತ್ತು ಪ್ರಕೃತಿ
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
ಪ್ರೇಯಸಿಯೂ ಮತ್ತು ಹೆಂಡತಿಯೂ
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment