ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, December 4, 2017
ಅನ್ಯಾಯ
ಲೋಕ ನುಂಗಿದವನ ಕಾಲಡಿಗೆ
ಒಂದು ಬಾಳೆಹಣ್ಣು ಕದ್ದು ಸಿಪ್ಪೆ ಎಸೆದವನ ಕೊರಳಿಗೆ ಒಂದು ಹಗ್ಗವನ್ನು ಅಂಟಿಸುವುದಾದರೆ
ಆ ಹಗ್ಗ ನೇಯ್ದವನ ಬೆವರು ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು.
ಅನ್ಯಾಯ!
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ರಾಜಕೀಯ ಮತ್ತು ಪ್ರಕೃತಿ
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
ಪ್ರೇಯಸಿಯೂ ಮತ್ತು ಹೆಂಡತಿಯೂ
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment