ಮೊನ್ನೆ ಮೈಸೂರಿನಲ್ಲಿ ಕಾಲೇಜೊಂದರಿಂದ ಹೊರಬಂದು ರಸ್ತೆಗಿಳಿದಿದ್ದಷ್ಟೆ- ಒಬ್ಬರು ಬೈಕ್ ನಿಲ್ಲಿಸಿ ಬನ್ನಿ ಎಂದರು. ಹಿಂದೆ ಮುಂದೆ ಯೋಚಿಸದೆ ಹತ್ತಿಕೊಂಡೆ. ನಾನು ತಲುಪಬೇಕಾದ ಸ್ಥಳವನ್ನು ವಿಚಾರಿಸಿದರು. ಹಾಗೆ ನನ್ನನ್ನು ಇಳಿಸಿ ನನ್ನ Thanksಗೂ ಕಾಯದೆ ಹೊರಟುಹೋದರು.
ನನ್ನಿಂದ Thanks ಅನ್ನು ಬಯಸಿದ್ದಿದ್ದರೆ ಆ ಮನುಷ್ಯ ಹೀಗೆ ಮತ್ತೆ ಮತ್ತೆ ನೆನಪಾಗುತ್ತಿರಲಿಲ್ಲವೋ ಏನೋ!
*
-ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, January 5, 2016
ದಿನಚರಿ -14
Subscribe to:
Post Comments (Atom)
-
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
-
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment