ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, March 22, 2014
ಕವಿತೆಗೆ
ನಿನ್ನೆದುರು ಸ್ಫೋಟಗೊಳ್ಳುತ್ತಿದ್ದೇನೆ
ಕವಿತೆಯೇ,
ಛಿದ್ರಗೊಂಡ ಮೇಲೆ
ನನ್ನನ್ನು ಹುದುಗಿಸಿಕೊ.
-ಕಾಜೂರು ಸತೀಶ್
ಚಿತ್ರ: ಡಾ. ಜಿ. ಕೃಷ್ಣ
No comments:
Post a Comment
Newer Post
Older Post
Home
Subscribe to:
Post Comments (Atom)
ರಾಜಕೀಯ ಮತ್ತು ಪ್ರಕೃತಿ
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
ಪ್ರೇಯಸಿಯೂ ಮತ್ತು ಹೆಂಡತಿಯೂ
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment